27 C
Hubli
ಮಾರ್ಚ್ 28, 2023
eNews Land
ಜಿಲ್ಲೆ

ಅಣ್ಣಿಗೇರಿ: ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

Listen to this article

ಇಎನ್ಎಲ್‌ ಅಣ್ಣಿಗೇರಿ

ಪಟ್ಟಣದ ಮಾರ್ಕೆಟ್, ಜಾಡಗೇರ ಓಣಿ, ಪ್ರಮುಖ ಬೀದಿಗಳಲ್ಲಿ ಪುರಸಭೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಪೌರಕಾರ್ಮಿಕರು, ಸಿಬ್ಬಂದಿ , ಸ್ವಚ್ಛತಾ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಮಾಧವ ಗಿತ್ತಿ ಅಣ್ಣಿಗೇರಿ ತಾಲೂಕ ತಹಸೀಲ್ದಾರ, ಪುರಸಭೆ, ಐಎಎಸ್ ಪ್ರೊಬೆಷ್‌ನರಿ ಅಧಿಕಾರಿ ಧಾರವಾಡ, ಪರಿಸರ ಅಭಿಯಂತರ ಚೆನ್ನಪ್ಪ ಅಂಗಡಿ, ಚಂದ್ರಶೇಖರ ಬಾರಕೇರ, ಕಂದಾಯ ಅಧಿಕಾರಿ, ಡಿ.ಎಚ್.ನದಾಪ್ ಕಾವೇರಿ ವ್ಯವಸ್ಥಾಪಕರು, ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ಪುರಸಭೆ ಚುನಾವಣೆ: ಮೂರು ದಿನ ಮದ್ಯ ಬ್ಯಾನ್!!

eNewsLand Team

ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠ: ವಿರೇಂದ್ರ ಶ್ರೀಗಳು

eNewsLand Team

ಪುರಸಭೆ ಚುನಾವಣೆ ಬಂದಾಗ ನೆನಪಾಗ್ತರೇನ್ರಿ ಮತದಾರರು? ಅಣ್ಣಿಗೇರಿಲಿ ಆಕ್ರೋಶ!!

eNewsLand Team