22 C
Hubli
ಸೆಪ್ಟೆಂಬರ್ 27, 2023
eNews Land
ಜಿಲ್ಲೆ

ಅಣ್ಣಿಗೇರಿ: ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಇಎನ್ಎಲ್‌ ಅಣ್ಣಿಗೇರಿ

ಪಟ್ಟಣದ ಮಾರ್ಕೆಟ್, ಜಾಡಗೇರ ಓಣಿ, ಪ್ರಮುಖ ಬೀದಿಗಳಲ್ಲಿ ಪುರಸಭೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಪೌರಕಾರ್ಮಿಕರು, ಸಿಬ್ಬಂದಿ , ಸ್ವಚ್ಛತಾ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಮಾಧವ ಗಿತ್ತಿ ಅಣ್ಣಿಗೇರಿ ತಾಲೂಕ ತಹಸೀಲ್ದಾರ, ಪುರಸಭೆ, ಐಎಎಸ್ ಪ್ರೊಬೆಷ್‌ನರಿ ಅಧಿಕಾರಿ ಧಾರವಾಡ, ಪರಿಸರ ಅಭಿಯಂತರ ಚೆನ್ನಪ್ಪ ಅಂಗಡಿ, ಚಂದ್ರಶೇಖರ ಬಾರಕೇರ, ಕಂದಾಯ ಅಧಿಕಾರಿ, ಡಿ.ಎಚ್.ನದಾಪ್ ಕಾವೇರಿ ವ್ಯವಸ್ಥಾಪಕರು, ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team

ಕರ್ನಾಟಕದ 7 ಅದ್ಭುತದ ಸಾಲಲ್ಲಿ ನವಗ್ರಹ ಕ್ಷೇತ್ರ ಸೇರೋಕೆ ವೋಟ್ ಮಾಡಿ. ನಿಮ್ಮ ಜಿಲ್ಲೆ ಭವಿಷ್ಯ ನಿಮ್ಮ ಕೈಯಲ್ಲಿ

eNEWS LAND Team

ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ಫುಲ್ ಸ್ವಿಂಗ್; ಇವತ್ತಿಂದ ನೀವು ಯಾವ ಮಾರ್ಗದಲ್ಲಿ ಸಂಚರಿಸಬೇಕು ತಿಳ್ಕೊಳಿ

eNewsLand Team