ಅಣ್ಣಿಗೇರಿ – ನವಲಗುಂದದಿಂದ ಅಣ್ಣಿಗೇರಿ ಕಡೆಗೆ ವೇಗವಾಗಿ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯತನದಿಂದ ಬಸ್ ಪಲ್ಟಿಯಾಗಿದ್ದು , ಬಸ್ನಲ್ಲಿದ್ದ 8-10 ಪ್ರಯಾಣಿಕರಿಗೆ ಸಣ್ಣಪುಟ್ಟ ಗಂಭೀರ ಗಾಯಳಾಗಿದ್ದು , ಜೀವಹಾನಿ ಸಂಭವಿಸಿಲ್ಲ . ಚಿಕಿತ್ಸೆಗೆ ಪಟ್ಟಣದ ಪ್ರಾಥಮಿಕ ಆರೋಗ್ಯದಲ್ಲಿ ಕೇಂದ್ರದಲ್ಲಿ ದಾಖಲಾಗಿದ್ದು, ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ ಠಾಣಾಧಿಕಾರಿ ಎಲ್.ಕೆ. ಜ್ಯೂಲಿಕಟ್ಟಿ