ಇಎನ್ಎಲ್ ಧಾರವಾಡ: ನಗರದ ಬ್ಯುಸಿನೆಸ್ ಮ್ಯಾನ್’ಗೆ ಕರೆ ಮಾಡಿ ಸೈನಿಕ ಎಂದು ಪರಿಚಯ ಮಾಡಿಕೊಂಡ ಅಪರಿಚಿತ ಆಸಾಮಿ ಬೆಂಕಿ ನಂದಿಸುವ ಪರಿಕರಗಳನ್ನು ಖರೀದಿ ಮಾಡುವುದಾಗಿ ಹೇಳಿ ಆನ್ಲೈನ್ ಮೂಲಕ ₹ 99,999 ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.
ಇದನ್ನೂ ಓದಿ:ಮುಸ್ಲಿಮರಿಗೆ ಅಂಗಡಿ ವ್ಯಾಪಾರಕ್ಕೆ ಅವಕಾಶವಿಲ್ಲ; ಬೊಮ್ಮಾಯಿ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ ನವನಗರದ ಸಂತೋಷ ಕುಸುಗಲ್ ಎಂಬುವವರು ಮೋಸ ಹೋಗಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಮಾಜಿ ಕಾರ್ಪೊರೇಟರ್ ಮಗನ ಫೋಟೊ ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳು
ವಂಚಕ ಇವರನ್ನು ನಂಬಿಸಿ ನಂತರ ಆರ್ಮಿ ಪ್ರೊಸಿಜರ್ ಪ್ರಕಾರ ಕೂಆರ್ ಕೋಡ ಸಾನ್ ಮಾಡಿ 1 ರೂ ಹಾಕಿದರೆ 2 ರೂ ಜಮಾ ಆಗುತ್ತದೆ ಎಂದು ನಂಬಿಸಿ ಹಂತ ಹಂತವಾಗಿ ₹40,000, ₹40,000, ₹ 19,999 ಗಳಂತೆ ಒಟ್ಟು ₹ 99,999/- ಗಳನ್ನು ವರ್ಗಾಯಿಸಿಕೊಂಡು ವಾಪಸ್ ಕೊಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನೈಋತ್ಯ ರೈಲ್ವೆಯ ತಂಡಕ್ಕೆ ಅಖಿಲ ಭಾರತ ರೈಲ್ವೆ ರೋಡ್ ಸೈಕ್ಲಿಂಗ್ ಚಾಂಪಿಯನ್’ಶಿಪ್ ಪ್ರಶಸ್ತಿ